F5 India News General News Karnataka News political Political News Social News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾಗಾಂಧಿ ಮತ್ತು ಪ್ರಿಯಾಂಕಗಾಂಧಿ ಅವರನ್ನು ಬರಮಾಡಿಕೊಂಡರು

ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಸಚಿವರುಗಳಾದ ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ , ಸಂಸದ ಸುನಿಲ್ ಬೋಸ್, ಶಾಸಕರುಗಳಾದ ಯತೀಂದ್ರ ಸಿದ್ದರಾಮಯ್ಯ, ರವಿಶಂಕರ್, ದರ್ಶನ್ ದ್ರುವನಾರಾಯಣ್, ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಸೇರಿ ಹಲವು ಮಂದಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

F5 India News General News J. JOHN PREM EDITOR Political News

ನಿಖಿಲ್ ಕುಮಾರಸ್ವಾಮಿ, ಸುರೇಶ್ ಬಾಬು ಸೇರಿ ಐವರು ನಾಯಕರ ಭೇಟಿ

ಬೆಂಗಳೂರು: ಉಪ ಚುನಾವಣೆ ನಿಮಿತ್ತ ಎನ್ ಡಿಎ ಮೈತ್ರಿಕೂಟಕ್ಕೆ ಶಕ್ತಿ ತುಂಬುವ ಕಾರ್ಯತಂತ್ರದ ಭಾಗವಾಗಿ ನಾಳೆ (ಶನಿವಾರ) ರಾಜ್ಯ ಜೆಡಿಎಸ್ ನಾಯಕರು ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭೆ ಕ್ಷೇತ್ರಗಳಿಗೆ ಭೇಟಿ ನೀಡಿ ಕಾರ್ಯಕರ್ತರು, ಮುಖಂಡರ ಸಭೆ ನಡೆಸಲಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್, ವೆಂಕಟರಾವ್ ನಾಡಗೌಡ ಹಾಗೂ ಆಲ್ಕೋಡ್ ಹನುಮಂತಪ್ಪ ಅವರು ಈ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಎನ್ ಡಿಎ […]

F5 India News General News J. JOHN PREM EDITOR Karnataka News

Heavy rain in Bengaluru; Traffic is chaotic on waterlogged roads and riders are confused

Bengaluru: The state capital Bengaluru has experienced heavy rains and traffic has been disrupted. Major roads are flooded and commuters are stuck facing traffic jams across the city. Meanwhile, the Bangalore City Traffic Police is giving many suggestions to the public by posting messages on social media X. Major areas including Dasarahalli, Mahadevapura, Marathahalli, Seshadripuram, […]

F5 India News General News J. JOHN PREM EDITOR Political News

Ratan Tata is India’s proud son: Israel PM Netanyahu condoles

New Delhi: Israeli Prime Minister Benjamin Netanyahu has condoled the death of senior Indian industrialist Ratan Tata. He has been called a champion of friendship between Israel and India. Former Tata Group Chairman Ratan Tata passed away at the age of 86 at Breach Candy Hospital in Mumbai on Wednesday night. Netanyahu posted a condolence post […]

Crime Entertainment F5 India News Police News

ಆಂಧ್ರಪ್ರದೇಶದ ಕೇಬಲ್‌ ಟಿವಿಯೊಂದರಲ್ಲಿ ಅಚಾನಕ್ಕಾಗಿ ಬ್ಲ್ಯೂ ಫಿಲಂ ಪ್ರಸಾರ

ಆಂಧ್ರಪ್ರದೇಶದ ಕೇಬಲ್‌ ಟಿವಿಯೊಂದರಲ್ಲಿ ಅಚಾನಕ್ಕಾಗಿ ಬ್ಲ್ಯೂ ಫಿಲಂ ಪ್ರಸಾರವಾಗಿದ್ದು, ಆ ಚಾನಲ್‌ ನೋಡುತ್ತಿದ್ದ ಸಾವಿರಾರು ಮಂದಿ ಶಾಕ್‌ ಆಗಿದ್ದಾರೆ. ಕುಟುಂಬದ ಸದಸ್ಯರೊಂದಿಗೆ ಟಿವಿ ನೋಡುತ್ತಿದ್ದಾಗ, ಇದ್ದಕ್ಕಿದ್ದಂತೆ ಪ್ರಸಾರವಾದ ನೀಲಿ ಚಿತ್ರದ ದೃಶ್ಯಗಳನ್ನು ನೋಡಿ ಜನ ಮುಜುಗರಕ್ಕೊಳಗಾಗಿದ್ದಾರೆ. ನಂದ್ಯಾಲ ಜಿಲ್ಲೆ ನಂದಿಕೊಟ್ಕೂರಿನಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಫಿರೋಜ್‌ ಸಿಟಿ ಕೇಬಲ್‌ನ ಟಿವಿಯಲ್ಲಿ ಈ ನೀಲಿ ಚಿತ್ರ ಪ್ರಸಾರವಾಗಿದೆ. ಸುಮಾರು ಹತ್ತು ನಿಮಿಷಗಳ ಕಾಲ ನೀಲಿ ಚಿತ್ರದ ದೃಶ್ಯಗಳ ಪ್ರಸಾರವಾಗಿದೆ. ಕೇಬಲ್‌ ಚಾನಲ್‌ ನಲ್ಲಿ ಕೆಲಸ ಮಾಡುವವರು ಕಚೇರಿಯಲ್ಲಿ […]

Entertainment F5 India News General News

ಕಲ್ಬುರ್ಗಿ ನಗರದ ಕೃಷ್ಣಾ ಗ್ರೀನ್ ವ್ಯಾಲ್ಯು ಬಡಾವಣೆಯಲ್ಲಿ ಅದ್ದೂರಿಯಾಗಿ ದಾಂಡ್ಯ ನೈಟ್ ಪೂಜ್ಯಶ್ರೀ ಮಹಾಪೌರ ರಿಂದ ಕೋಲು ಹಿಡಿದು ಕೋಲಾಟ ಅದ್ದೂರಿಯಾಗಿ ನೆರವೇರಿತು

ನವರಾತ್ರಿಯ ದಸರಾ ಹಬ್ಬದ ಸಲುವಾಗಿ ಮಹಿಳೆಯರು ಮಕ್ಕಳು ಮತ್ತು ಹಿರಿಯರು ಎಲ್ಲರೂ ನೃತ್ಯ ಕೋಲಾಟ ಆಡುವುದರ ಮೂಲಕ ಅತಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಇದೇ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ವಿಶೇಷ ಉಡುಗೆ ತೊಡಗೆ ತೊಟ್ಟು ನವರಾತ್ರಿಯ ನವ ಮಗೆ ಶೋಭೆ ತಂದರು ಈ ಎಲ್ಲಾ ಬಡಾವಣೆಯ ಒಂದೇ ಕುಟುಂಬದಂತೆ ಭಾವೈಕ್ಯ ಮೆರೆದಿದ್ದು ಕಂಡುಬಂದಿದ್ದು ವಿಶೇಷವಾಗಿತ್ತು ಸ್ಥಳ ಕಲ್ಬುರ್ಗಿ ನಗರದ ಕೃಷ್ಣಾ ಗ್ರೀನ್ ವ್ಯಾಲ್ಯು ಬಡಾವಣೆಯ ಸಾರ್ವಜನಿಕ ಉದ್ಯಾನವನ ಉದನೂರು ರೋಡ್ ಕಲಬುರಗಿಯಲ್ಲಿ ನಡೆಯಿತು. ಸ್ಥಳೀಯ. ಕಲ್ಬುರ್ಗಿ […]

Entertainment F5 India News General News

ಮೈಸೂರು ದಸರಾ’ ಮಹೋತ್ಸವ : ಮೊದಲ ದಿನದ ಕಾರ್ಯಕ್ರಮಗಳ ವಿವರ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2024ಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಅಕ್ಟೋಬರ್ 3ರ ಇಂದು ಬೆಳಿಗ್ಗೆ 9.15ರಿಂದ 9.40 ರೊಳಗಿನ ವೃಶ್ಚಿಕ ಲಗ್ನದಲ್ಲಿ ದಸರಾ ಉದ್ಘಾಟನೆಯಾಗಲಿದೆ. ಬೆಳಗ್ಗೆ 9.15ರಿಂದ 9.40 ರೊಳಗಿನ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಹಿರಿಯ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಅವರು ಈ ಬಾರಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡುವರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ. ವಿ.ಸೋಮಣ್ಣ, […]