ಕಲ್ಬುರ್ಗಿ ನಗರದ ಕೃಷ್ಣಾ ಗ್ರೀನ್ ವ್ಯಾಲ್ಯು ಬಡಾವಣೆಯಲ್ಲಿ ಅದ್ದೂರಿಯಾಗಿ ದಾಂಡ್ಯ ನೈಟ್ ಪೂಜ್ಯಶ್ರೀ ಮಹಾಪೌರ ರಿಂದ ಕೋಲು ಹಿಡಿದು ಕೋಲಾಟ ಅದ್ದೂರಿಯಾಗಿ ನೆರವೇರಿತು


ನಮ್ಮ ಭವ್ಯ ಪರಂಪರೆ, ಸಂಸ್ಕ್ರತಿ ಉಳಿಯಲು ಶಕ್ತಿ ದೇವಿ ಆರಾಧನೆ ಮುಖ್ಯ. ದುಷ್ಟ ಶಕ್ತಿ ದಮನ ಮಾಡಿ ಉತ್ತಮ ಸಮಾಜ ನಿರ್ಮಿಸಲು ನವರಾತ್ರಿ ಉತ್ಸವ ಮುನ್ನುಡಿ ಬರೆಯಲಿ ಎಂದು ಕೃಷ್ಣಾ ಗ್ರೀನ್ ವ್ಯಾಲಿ ಬಡಾವಣೆಯ ಕುಟುಂಬಗಳು ಈ ರೀತಿಯಾಗಿ ಸ್ವಇಚ್ಛೆಯಿಂದ ಕೂಡಿ ಸಂಭ್ರಮದಿಂದ ಹಬ್ಬಗಳನ್ನು ಆಚರಿಸುವುದು ಹಾಗೂ ಒಡನಾಟದಿಂದ ಬಾಳುವುದು ಉತ್ತಮದ ಸಂಗತಿ ಎಂದು ಮಾತನಾಡಿದರು