F5 India News General News Karnataka News Social News

ಬೀದರ್‌ನಿಂದ ಬೆಂಗಳೂರುವರೆಗೆ 1150+ KM ಪಾದಯಾತ್ರೆ — ರೂಪೇಶ್ ಪುತ್ತೂರಿಗೆ ಭರ್ಜರಿ ಅಭಿನಂದನೆ!

ಪ್ರೊಫೆಸರ್ ರೂಪೇಶ್ ಪುತ್ತೂರು ಅವರು ಬೀದರ್ ನಿಂದ ಬೆಂಗಳೂರಿನವರೆಗೆ ಕೆಲವು ಸಾಮಾಜಿಕ ಕಳಕಳಿಯುಳ್ಳ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾಲ್ನಡಿಗೆಯಲ್ಲಿ ಸುಮಾರು 1150ಕ್ಕೂ ಹೆಚ್ಚು ಕಿಲೋ ಮೀಟರ್ ಗಳನ್ನ ಯಶಸ್ವಿಯಾಗಿ ಕ್ರಮಿಸಿದ್ದಾರೆ.. ಆದಕಾರಣ ಅಭಿನಂದನಾ ಸಮಾರಂಭವನ್ನು ಕರ್ನಾಟಕ ರಕ್ಷಣಾ ವೇದಿಕೆ ವೀರ ಕನ್ನಡಿಗರ ಸೇನೆ(ರಿ) ವತಿಯಿಂದ ಕುವೆಂಪು ಸಭಾಂಗಣ ಕನ್ನಡ ಸಾಹಿತ್ಯ ಪರಿಷತ್ ಚಾಮರಾಜಪೇಟೆ ಬೆಂಗಳೂರು ಇಲ್ಲಿ ದಿನಾಂಕ 09-08-2026 ರಂದು ಆಯೋಜಿಸಲಾಗಿತ್ತು. ಸಂಘಟನೆ ವತಿಯಿಂದ ಸುಮಾರು 12 ಕಿಲೋಮೀಟರ್ಗಳ ದೂರವನ್ನು ರೂಪೇಶ್ ಪುತ್ತೂರು ರವರೊಟ್ಟಿಗೆ ಕಾಲ್ನಡಿಗೆ ಮೂಲಕ ಕ್ರಮಿಸಿ ಅವರ ಬೇಡಿಕೆಗಳ ಈಡೇರಿಕೆಗೆ ಬೆಂಬಲ ಸೂಚಿಸಲಾಯಿತು..

CREDOPRESS MEDIA PVT LTD

CREDOPRESS MEDIA PVT LTD

About Author

You may also like

Social News

Tirupati Temple has also taken precautions on Coronavirus.

Hyderabad: Indians fear the death of coronavirus virus in China Corona has created anxiety in the state, not only for
General News

Coronavirus fears: Bangalore roads and theaters are empty

Bangalore: The number of people infected with coronavirus has risen to 4 in Bangalore. Against this backdrop, the roads in