ಅನ್ಯ ಭಾಷಿಗರ ದಬ್ಬಾಳಿಕೆ ರಾಜ್ಯದಲ್ಲಿ ಹೆಚ್ಚಾಗಿದೆ, ಇದು ನಿಲ್ಲಬೇಕು : ವಾಟಾಳ್ ನಾಗರಾಜ್
ಸಿದ್ದರಾಮಯ್ಯ ಬಳಿಕ ಕನ್ನಡ ಸ್ಥಿತಿ ಅಧೋಗತಿಗೆ ತಲುಪಲಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬೇಸರ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ನನ್ನನ್ನ ಆಹ್ವಾನಿಸುವ ಧೈರ್ಯ ಮತ್ತು ತಾಕತ್ತು ಇಲ್ಲ. ಇವರೆಲ್ಲ ಕನ್ನಡ ಉಳಿಸುವ ಕೆಲಸ ಮಾಡುತ್ತಿಲ್ಲ. ಕನ್ನಡ ಉಳಿಸುವ ಕೆಲಸ ವರ್ಷದಲ್ಲಿ ಒಂದು ಸಾರಿ ಮಾಡಿದರೆ ನಾನು ವರ್ಷ ಪೂರ್ತಿ ಮಾಡುತ್ತೇನೆ. ಕನ್ನಡ ಎಲ್ಲಿ ಉಳಿದಿದೆ ಈಗ ಕನ್ನಡ ತಬ್ಬಲಿಯಾಗಿದೆ. ಅನ್ಯ ಭಾಷಿಗರ ದಬ್ಬಾಳಿಕೆ ರಾಜ್ಯದಲ್ಲಿ ಹೆಚ್ಚಾಗಿದೆ. ಇದು […]





